ರಾಜ್ಯ ಸರ್ಕಾರ ಮಕ್ಕಳೇ ಸರ್ಕಾರಿ ಶಾಲೆಗೆ ಬನ್ನಿ ಅಂತ ಕೈ ಬಿಸಿ ಕರೆಯುತ್ತೆ. ಆದ್ರೆ, ಸರ್ಕಾರಿ ಶಾಲೆಗಳಲ್ಲಿ ಇರಬೇಕಾದ ಸೌಕರ್ಯಗಳೇ ಇರಲ್ಲ. ಇಲ್ಲೊಂದು ಶಾಲೆಯಲ್ಲಿ ನೀರಿಲ್ಲ ಅಂತ ಮಕ್ಕಳು ದೊಡ್ಡ ನಾಲೆಗೆ ಇಳಿಯೋ ಪರಿಸ್ಥಿತಿ ಇತ್ತು. ಕೊಂಚ ಕಣ್ತಪ್ಪಿದ್ರೂ ಅಪಾಯವೇ ಎದುರಾಗುವಂತಿತ್ತು. ಪಬ್ಲಿಕ್ ಟಿವಿ ಈ ಬಗ್ಗೆ ವರದಿ ಪ್ರಸಾರ ಮಾಡ್ತಿದ್ದಂತೆ ಸಮಸ್ಯೆಗೆ ಮುಕ್ತಿ ಸಿಕ್ತು.
#publictv #raichur